ಪತ್ರಿಕಾ ಪ್ರಕಟಣೆ ದಿನಾಂಕ: 20-09-2018
ಟ್ರ್ಯಾಕ್ಟರ್ ಬೈಕ್ಗೆ ಡಿಕ್ಕಿ, ಬೈಕ್ ಸವಾರ ಸಾವು : ದಿನಾಂಕ: 19-09-2018 ರಂದು ರಾತ್ರಿ 8-40
ಗಂಟೆ ಸಮಯದಲ್ಲಿ ಆಲೂರು ತಾಲ್ಲೂಕು, ಕಸಬಾ ಹೋಬಳಿ, ಬಸವೇಶ್ವರ ಗ್ರಾಮದ ವಾಸಿ ಶ್ರೀ ನಟರಾಜ್, ರವರ ಬಾಬ್ತು ಕೆಎ-13, ಇಎಲ್7595 ರ ಪ್ಯಾಷನ್ ಬೈಕ್ನಲ್ಲಿ
ಆಲೂರಿನಲ್ಲಿ ಮನೆ ಸಾಮಾನು ತೆಗದುಕೊಂಡು ವಾಪಸ್ ಮನೆಗೆ ಹೋಗಲು ಆಲೂರು ತಾಲ್ಲೂಕು, ಆಲೂರು-ಬೈರಾಪುರ ರಸ್ತೆ ಹೊಸದಾಗಿ
ನಿಮರ್ಾಣಗೊಳ್ಳುತ್ತಿರುವ ಪೆಟ್ರೋಲ್ ಬಂಕ್ ಹತ್ತಿರ ಹೋಗುತ್ತಿದ್ದಾಗ ಎದುರುಗಡೆಯಿಂದ ಬಂದ ಕೆಎ-46, ಟಿ-5611 ಮತ್ತು ಕೆಎ-46, ಟಿ-5612 ರ ಟ್ರ್ಯಾಕ್ಟರ್ ಚಾಲಕ ತನ್ನ
ವಾಹನವನ್ನು ನಿರ್ಲಕ್ಷ್ಯತೆಯಿಂದ ಓಡಿಸಿಕೊಂಡು ಬಂದು ಬೈಕ್ಗೆ ಡಿಕ್ಕಿ ಮಾಡಿದ ಪರಿಣಾಮ ಶ್ರೀ
ನಟರಾಜ್, ರವರಿಗೆ
ತೀವ್ರ ಸ್ವರೂಪದ ರಕ್ತಗಾಯಗಳಾಗಿದ್ದು, ಚಿಕಿತ್ಸೆಗಾಗಿ ಆಲೂರು ಸಕರ್ಾರಿ ಆಸ್ಪತ್ರೆಗೆ
ಕರೆದುಕೊಂಡು ಹೋಗುತ್ತಿದ್ದಾಗ ಶ್ರೀ ನಟರಾಜ್
ಬಿನ್ ಲೇಟ್ ಪುಟ್ಟಯ್ಯ, 44 ವರ್ಷ, ಬಸವೇಶ್ವರ ಗ್ರಾಮ, ಕಸಬಾ ಹೋಬಳಿ, ಆಲೂರು ತಾಲ್ಲೂಕು, ರವರು ಮಾರ್ಗಮಧ್ಯೆ ಮೃತಪಟ್ಟಿರುತ್ತಾರೆಂದು
ಮೃತರ ಪತ್ನಿ ಶ್ರೀಮತಿ ರಾಧ, ರವರು ಕೊಟ್ಟ ದೂರಿನ ಮೇರೆಗೆ ಆಲೂರು ಪೊಲೀಸ್
ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತೆ.
No comments:
Post a Comment