ಪತ್ರಿಕಾ ಪ್ರಕಟಣೆ ದಿನಾಂಕ: 15-09-2018.
ಆಟೋ
ಬೈಕ್ಗೆ ಡಿಕ್ಕಿ, ಒಂದು ಸಾವು. : ದಿನಾಂಕ: 14-09-2018 ರಂದು ಬೆಳಿಗ್ಗೆ 11-30ಗಂಟೆ ಸಮಯದಲ್ಲಿ ಹೊಳೆನರಸೀಪುರ ತಾಲ್ಲೂಕು, ಬಸವನಾಯಕನಹಳ್ಳಿ ಗ್ರಾಮದ ವಾಸಿ ಶ್ರೀ
ರಾಜೇಗೌಡ, ಬಿ.ಹೆಚ್. ರವರು ಉಷಾರಿಲ್ಲದ ಕಾರಣ
ಆಸ್ಪತ್ರೆಗೆ ತೋರಿಸಲು ಪತ್ನಿ ಶ್ರೀಮತಿ ತಾಯಮ್ಮ, ರವರೊಂದಿಗೆ ಕೆಎ-01 ಎಂಎಂ-6088 ರ
ಆಟೋದಲ್ಲಿ ಹಾಸನಕ್ಕೆ ಬರಲು ಹೊಳೆನರಸೀಪುರ ನಗರದ ಹಂಗರಹಳ್ಳಿ-ಗೊರೂರು ರಸ್ತೆ, ಹನುಮನಹಳ್ಳಿ ಕೆರೆ ಹತ್ತಿರ ಹೋಗುತ್ತಿದ್ದಾಗ
ಮುಂದೆ ಹೋಗುತ್ತಿದ್ದ ಕೆಎ-13- ಆರ್-6459 ರ ಬೈಕ್ಗೆ ಡಿಕ್ಕಿ ಮಾಡಿದ ಪರಿಣಾಮ ಆಟೋ
ಮಗಚಿಕೊಂಡು ಆಟೋದಲ್ಲಿ ಶ್ರೀ ರಾಜೇಗೌಡ ಬಿನ್ ಹನುಮಂತೇಗೌಡ, 60 ವರ್ಷ, ಬಸವನಾಯಕನಹಳ್ಳಿ ಗ್ರಾಮ, ಹಳೇಕೋಟೆ ಹೋಬಳಿ, ಹೊಳೆನರಸೀಪುರ ತಾಲ್ಲೂಕು. ರವರಿಗೆ ತೀವ್ರ ಸ್ವರೂಪದ
ರಕ್ತಗಾಯಗಳಾಗಿ ಸ್ಥಳದಲ್ಲೇ ಮೃತಪಟ್ಟಿರುತ್ತಾರೆಂದು ಮೃತರ ಮಗ ಶ್ರೀ ನಂಜುಂಡೇಗೌಡ, ರವರು ಕೊಟ್ಟ ದೂರಿನ ಮೇರೆಗೆ ಹೊಳೆನರಸೀಪುರ
ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತೆ.
No comments:
Post a Comment