ಪತ್ರಿಕಾ ಪ್ರಕಟಣೆ ದಿನಾಂಕ: 25-07-2018.
ಜೂಜಾಡುತ್ತಿದ್ದ 16 ಜನರ ಬಂಧನ, ಬಂಧಿತರಿಂದ ಸುಮಾರು 37,450/- ನಗದು ವಶ:
ದಿನಾಂಕ: 24-07-20189 ರಂದು ರಾತ್ರಿ 10-00 ಗಂಟೆ ಸಮಯದಲ್ಲಿ ಶ್ರೀ ಲೋಕೇಶ್, ಸಿಪಿಐ, ಬೇಲೂರು ವೃತ್ತ. ರವರು ಶ್ರೀ ಸುಬ್ಬಯ್ಯ, ಪಿಎಸ್ಐ, ಅರೇಹಳ್ಳಿ ಪೊಲೀಸ್ ಠಾಣೆ ಮತ್ತು ಸಿಬ್ಬಂದಿಗಳೊಂದಿಗೆ ಆರೋಪಿಗಳ ತಲಾಷೆಗಾಗಿ ಹೋಗಿದ್ದು, ಬೇಲೂರು ತಾಲ್ಲೂಕು, ಅರೇಹಳ್ಳಿ ಹೋಬಳಿ, ಶಿರಗುರ ಗ್ರಾಮದ ಹತ್ತಿರ ಜೂಜಾಡುತ್ತಿದ್ದವರನ್ನು ಹಿಡಿದು ಹೆಸರು ವಿಳಾಸ ಕೇಳಲಾಗಿ 1) ರವಿಕುಮಾರ್ ಬಿನ್ ಲೇಟ್ ಕುಮಾರ್, 42 ವರ್ಷ, ಮಸೀದಿ ಹತ್ತಿರ, ಕುಶಾಲನಗರ, ಸಕಲೇಶಪುರ ಟೌನ್ 2) ಗಗನ್ ದೀಪ್ ಬಿನ್ ಲೇಟ್ ರಆಮೇಗೌಡ, 24 ವರ್ಷ, ಎಂ.ಜಿ. ರಸ್ತೆ, ಹಾಸನ 3) ಮುಭಾರಕ್ ಬಿನ್ ಶರೀಫ್, 28 ವರ್ಷ, ಬಾಳ್ಳುಪೇಟೆ ಗ್ರಾಮ, ಸಕಲೇಶಪುರ ತಾಲ್ಲೂಕು 4) ಮಧು ಬಿನ್ ರಾಜೀವ್, 28 ವರ್ಷ, ಕೇಶವನಗರ, ಅರೇಹಳ್ಳಿ ಟೌನ್ 5) ಅಪ್ಸರ್ ಬಿನ್ ಹನೀಫ್, 32 ವರ್ಷ, ಕುಶಾಲನಗರ, ಸಕಲೇಶಪುರ ಟೌನ್ 6) ಗೋಪಿ ಬಿನ್ ಗಣಪತಿ, 38ವರ್ಷ, ಕುಶಾಲನಗರ, ಸಕಲೇಶಪುರ ಟೌನ್ 7) ಪ್ರಸನ್ನ ಬಿನ್ ಗೋಪಾಲ, 25 ವಷ್, ಲಾರಿ ಡ್ರೈವರ್ ಕೆಲಸ, ಕುಡುಗರಹಳ್ಳಿ ಗ್ರಾಮ, ಸಕಲೇಶಪುರ ಟೌನ್ 8) ಸೋಮಶೇಖರ್ ಬಿನ್ ಲೇಟ್ ಮಂಜೇಗೌಡ, 37 ವರ್ಷ, ಕೂಲಿಕೆಲಸ, ಪ್ರೇಮನಗರ, ಸಕಲೇಶಪುರ ನಗರ 9) ವಿಜಯಕುಮಾರ್ ಬಿನ್ ಸಿ.ಎನ್. ಚಂದ್ರು, 32 ವರ್ಷ, ಬಾಳೆಗದ್ದೆ ಗ್ರಾಮ, ಸಕಲೇಶಟಪುರ ಟೌನ್ 10) ಸುರೇಂದ್ರ ಬಿನ್ ಲೇಟ್ ಲೋಕೇಶ್, 22 ವರ್ಷ, ಹೂವಿನ ವ್ಯಾಪಾರಿ ಕುಶಾಲನಗರ, ಸಕಲೇಶಪುರ ಟೌನ್ 11) ಹರೀಶ್ ಬಿನ್ ಚಂದ್ರೇಗೌಡ, 32 ವರ್ಷ, ಬೈರಾಪುರ ಗ್ರಾಮ, ಕಸಬಾ ಹೋಬಳಿ, ಆಲೂರು ತಾಲ್ಲೂಕು 12) ಹೆಚ್.ಬಿ. ಮಂಜುನಾಥ ಬಿನ್ ಲೇಟ್ ಬಸವೇಗೌಡ, 43 ವರ್ಷ, ಕೆಇಬಿ ಹಿಂಭಾಗ, ಹುಣಸವಳ್ಳಿ ಗ್ರಾಮ, ಆಲೂರು ತಾಲ್ಲೂಕು 13) ಮಹೇಶ್ ಬಿನ್ ಮಂಜಯ್ಯ, 32 ವರ್ಷ, ಕುಂಬಾರಹಳ್ಳಿ ಗ್ರಾಮ, ಅರೇಹರ್ಳಳಿ ಹೋಬಳಿ, ಸಕಲೇಶಪುರ ತಾಲ್ಲೂಕು 14) ಶರೀಫ್ ಬಿನ್ ಮೊಹಮ್ಮದ್, 29 ವರ್ಷ, ಇಂದಿರಾನಗರ, ಅರೇಹಳ್ಳಿ ಟೌನ್ 15) ಬಿ.ಬಿ. ಲೋಕೇಶ್ ಬಿನ್ ಲೇಟ್ ಬಸಪ್ಪಗೌಡ, 40 ವಷ್, ಬಾಸುರ ಗ್ರಾಮ, ಬೇಲೂರು ತಾಲ್ಲೂಕು 16) ವೆಂಕಟೇಶ್ ಬಿನ್ ಲೇಟ್ ಅಣ್ಣೇಗೌಡ, 45 ವರ್ಷ, ಡ್ರೈವರ್ ಕೆಲಸ, ವಿದ್ಯಾನಗರ, ಪಾಳ್ಯ ಗ್ರಾಮ, ಆಲೂರು ತಾಲ್ಲೂಕು ಎಂದು ತಿಳಿಸಿದ್ದವರನ್ನು ದಸ್ತಗಿರಿ ಮಾಡಿಕೊಂಡು ಜೂಜಾಟದಲ್ಲಿ ಪಣಕ್ಕಿಟ್ಟಿದ್ದ ಸುಮಾರು 37,450/- ನಗದನ್ನು ಅಮಾನತ್ತುಪಡಿಸಿಕೊಂಡು ಅರೇಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಕ್ರಮ ಕೈಗೊಂಡಿರುತ್ತೆ.
No comments:
Post a Comment