ಪತ್ರಿಕಾ
ಪ್ರಕಟಣೆ ದಿನಾಂಕ: 31-05-2018
ಜೂಜಾಡುತ್ತಿದ್ದ
ನಾಲ್ವರ ಬಂಧನ, ಬಂಧಿತರಿಂದ ಸುಮಾರು 12,670/- ನಗದು ವಶ :
ದಿನಾಂಕ: 30-05-2018 ರಂದು ಸಂಜೆ
7-00 ಗಂಟೆ
ಸಮಯದಲ್ಲಿ ಹೊಳೆನರಸೀಪುರ ತಾಲ್ಲೂಕು, ಅಗ್ರಹಾರ
ಗೇಟ್ ಸಂತೆ ಮೈದಾನದ ಹತ್ತಿರ ಸಾರ್ವಜನಿಕರ ಸ್ಥಳದಲ್ಲಿ ಅಂದರ್-ಬಾಹರ್ ಜೂಜಾಡುತ್ತಿದ್ದಾರೆಂದು
ಶ್ರೀ ಪಿ. ಮೋಹನ್ಕೃಷ್ಣ, ರವರಿಗೆ ಬಂದ ಖಚಿತ ಮಾಹಿತಿ ಮೇರೆಗೆ
ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ಹೋಗಿ ಜೂಜಾಡುತ್ತಿದ್ದವರನ್ನು ಹಿಡಿದು ಹೆಸರು ವಿಳಾಸ ಕೇಳಲಾಗಿ 1) ಶ್ರೀ ಮೋಹನ
ಬಿನ್ ಸಣ್ಣಸ್ವಾಮಿ, 29 ವರ್ಷ, ಹರಿಹರಪುರ
ಗ್ರಾಮ, ಹಳೇಕೋಟೆ ಹೋಬಳಿ, ಹೊಳೆನರಸೀಪುರ
ತಾಲ್ಲೂಕು 2) ಶ್ರೀ ಮಂಜೇಗೌಡ ಬಿನ್ ಬಸವೇಗೌಡ, 39 ವರ್ಷ, ಕುಂಬೇನಹಳ್ಳಿ
ಗ್ರಾಮ, ದಂಡಿಗನಹಳ್ಳಿ ಗ್ರಾಮ, ಚನ್ನರಾಯಪಟ್ಟಣ
ತಾಲ್ಲೂಕು 3) ಶ್ರೀ ಅಭಿಷೇಕ್ ಬಿನ್ ಪುಟ್ಟರಾಜು, 23 ವರ್ಷ, ಕಾಳೇನಹಳ್ಳಿ
ಕಾವಲು ಗ್ರಾಮ, ಹಳೇಕೋಟೆ ಹೋಬಳಿ, ಹೊಳೆನರಸೀಪುರ
ತಾಲ್ಲೂಕು 4) ಶ್ರೀ ಮೂತರ್ಿ ಬಿನ್ ಲೇಟ್ ಮುದ್ದಪ್ಪ, 34 ವರ್ಷ, ಹನುಮಪುರ
ಗ್ರಾಮ, ಜಡೆಮಾಯಸಂದ್ರ ಹೋಬಳಿ, ತುರುವೇಕೆರೆ
ತಾಲ್ಲೂಕು, ತುಮಕೂರು ಜಿಲ್ಲೆ ಎಂದು ತಿಳಿಸಿದ್ದವರನ್ನು ದಸ್ತಗಿರಿ
ಮಾಡಿಕೊಂಡು ಜೂಜಾಟಾದಲ್ಲಿ ಪಣಕ್ಕಿಟ್ಟಿದ್ದ ಸುಮಾರು 12,670/- ನಗದನ್ನು
ಅಮಾನತ್ತುಪಡಿಸಿಕೊಂಡು ಹೊಳೆನರಸೀಪುರ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಕ್ರಮ ಕೈಗೊಂಡಿರುತ್ತೆ.
ಹೆಂಗಸು ಕಾಣೆ
: ದಿನಾಂಕ: 24-05-2018 ರಂದು
ಮಧ್ಯಾಹ್ನ 2-00 ಗಂಟೆ ಸಮಯದಲ್ಲಿ ಬೇಲೂರು ತಾಲ್ಲೂಕು, ಹಳೇಬೀಡು
ಹೋಬಳಿ, ಬಂಡಿಲಕ್ಕಪ್ಪನಕೊಪ್ಪಲು ಗ್ರಾಮದ ವಾಸಿ ಶ್ರೀ
ಯೋಗೇಶ್ನಾಯ್ಕ್, ರವರ ಮಗಳು ಕು|| ಹೇಮಾವತಿಬಾಯಿ, ಮನೆಯಿಂದ
ಹೊರಗೆ ಹೋದವಳು ಇದುವರೆವಿಗೂ ವಾಪಸ್ ಮನೆಗೆ ಬಾರದೆ ಕಾಣೆಯಾಗಿರುತ್ತಾಳೆ. ಎಲ್ಲಾ ಕಡೆ ಹುಡುಕಲಾಗಿ
ಪತ್ತೆಯಾಗಿರುವುದಿಲ್ಲ, ಪತ್ತೆಮಾಡಿಕೊಡಬೇಕೆಂದು ಕು|| ಹೇಮಾವತಿ
ಬಾಯಿಯ ತಂದೆ ಶ್ರೀ ಯೋಗೇಶ್ನಾಯ್ಕ್, ರವರು ಕೊಟ್ಟ
ದೂರಿನ ಮೇರೆಗೆ ಹಳೇಬೀಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ, ಕಾಣೆಯಾದ
ಹುಡುಗಿಯ ಚಹರೆ: ಕು|| ಹೇಮಾವತಿಬಾಯಿ ಬಿನ್ ಯೋಗೇಶ್ನಾಯ್ಕ್, 21 ವರ್ಷ, 5 ಅಡಿ ಎತ್ತರ, ಎಣ್ಣೆಗೆಂಪು
ಬಣ್ಣ, ಸಾಧಾರಣಾ ಮೈಕಟ್ಟು, ಮನೆಯಿಂದ
ಹೋಗುವಾಗ ಹಸಿರು ಬಣ್ಣದ ಚೂಡಿದಾರ ಧರಿಸಿರುತ್ತಾರೆ. ಈ ಹುಡುಗಿಯ ಸುಳಿವು ಸಿಕ್ಕಲ್ಲಿ 08177-273201 ಕ್ಕೆ ಸಂಪರ್ಕಿಸುವುದು.
No comments:
Post a Comment