ಪತ್ರಿಕಾ ಪ್ರಕಟಣೆ ದಿನಾಂಕ: 25-05-2018.
ಜೂಜಾಡುತ್ತಿದ್ದ 8 ಜನರ ಬಂಧನ, ಬಂಧತರಿಂದ ಸುಮಾರು 12,180/- ನಗದು ವಶ: ದಿನಾಂಕ: 24-05-2018 ರಂದು ಸಂಜೆ 4-45 ಗಂಟೆ ಸಮಯದಲ್ಲಿ ಅರಸೀಕೆರೆ ನಗರದ ಬಿ.ಹೆಚ್. ರಸ್ತೆ, ಪಿಪಿ ವೃತ್ತದ ಹತ್ತಿರ ರಂಗೇಗೌಡ ಬೀದಿಯಲ್ಲಿ ಶಿವ ರಸ್ತೆ, ಲೈನ್ಸ್ ಕಟ್ಟಡದ 2 ಅಂತಸ್ತಿನಲ್ಲಿರುವ ಹನುಮಾನ್ ರಿಕ್ರಿಯೇಷನ್
ಕ್ಲಬ್ನಲ್ಲಿ ಅಂದರ್-ಬಾಹರ್ ಜೂಜಾಡುತ್ತಿದ್ದಾರೆಂದು ಶ್ರೀ ಕೆ. ಪ್ರಭಾಕರ್, ಪಿಐ, ಅರಸೀಕೆರೆ ನಗರ ಠಾಣೆ, ರವರಿಗೆ ಬಂದ ಖಚಿತ ಮಾಹಿತಿ ಮೇರೆಗೆ ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ಹೋಗಿ
ನೋಡಲಾಗಿ 1) ಶ್ರೀ ಕೃಷ್ಣಸಿಂಗ್ ಬಿನ್ ರಾಮಸಿಂಗ್, 63 ವರ್ಷ, ರೈಲ್ವೆ
ಇಲಾಖೆ, ಮಲ್ಲೇಶ್ವರ ನಗರ, ಅರಸೀಕೆರೆ ನಗರ 2)
ಶ್ರೀ ರಂಗಸ್ವಾಮಿ ಬಿನ್ ಪುಟ್ಟೇಗೌಡ, 50 ವರ್ಷ, ಜೇನುಕಲ್ಲು
ನಗರ, ಅರಸೀಕೆರೆ ನಗರ 4) ಶ್ರೀ ರಂಗನಾಥ ಬಿನ್ ಗೋವಿಂದರಾಜು, 33 ವರ್ಷ, ಮಲ್ಲಿಗಮ್ಮ
ದೇವಸ್ಥಾನ ರಸ್ತೆ, ಅರಸೀಕೆರೆ ನಗರ 5) ಶ್ರೀ ತೀರ್ಥಕುಮಾರ್ ಬಿನ್ ಚಂದ್ರಯ್ಯ, 45 ವರ್ಷ, ಮಲ್ಲಿಗಮ್ಮ
ದೇವಸ್ಥಾನ, ಅರಸೀಕೆರೆ ನಗರ 6) ಶ್ರೀ ರಘು ಬಿನ್ ಗುರುಸಿದ್ದಪ್ಪ, 35 ವರ್ಷ, ಸುಬಾಷ್ನಗರ, ಅರಸೀಕೆರೆ ನಗರ 7)
ಶ್ರೀ ಪ್ರದೀಪ ಬಿನ್ ಸಿದ್ದಮರಿ, 45 ವರ್ಷ, ತಿಪ್ಪನಹಳ್ಳಿ
ಗ್ರಾಮ, ಕಸಬಾ ಹೋಬಳಿ, ಅರಸೀಕೆರೆ ನಗರ 8)
ಶ್ರೀ ರಂಗನಾಥ ಬಿನ್ ವಾಸಪ್ಪ, 38 ವರ್ಷ, ರಂಗನಾಯಕನಕೊಪ್ಪಲು
ಬಾಣಾವರ ಹೋಬಳಿ, ಅರಸೀಕೆರೆ ತಾಲ್ಲೂಕು ಎಂದು ತಿಳಿಸಿದ್ದವರನ್ನು
ದಸ್ತಗಿರಿ ಮಾಡಿಕೊಂಡು ಜೂಜಾಟಾದಲ್ಲಿ ಪಣಕ್ಕಿಟ್ಟಿದ್ದ ಸುಮಾರು 12,180/- ನಗದನ್ನು ಅಮಾನತ್ತುಪಡಿಸಿಕೊಂಡು ಅರಸೀಕೆರೆ ನಗರ
ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಕ್ರಮ ಕೈಗೊಂಡಿರುತ್ತೆ.
No comments:
Post a Comment