ಪತ್ರಿಕಾ ಪ್ರಕಟಣೆ ದಿನಾಂಕ: 22-03-2018
ಬೈಕ್ನ
ನಿಯಂತ್ರಣ ತಪ್ಪಿ, ಬೈಕ್ ಸಾವರ ಸಾವು, ಒಬ್ಬರಿಗೆ ಗಾಯ:
ದಿನಾಂಕ: 17-03-2018 ರಂದು ರಾತ್ರಿ 8-00 ಗಂಟೆ ಸಮಯದಲ್ಲಿ ಹಾಸನ ತಾಲ್ಲೂಕು, ಶಾಂತಿಗ್ರಾಮ ಹೋಬಳಿ, ಗಾಣಿಗರಹೊಸಹಳ್ಳಿ ಗ್ರಾಮದ ವಾಸಿ ಶ್ರೀ ರವಿ,
ರವರ ಬಾಬ್ತು ಕೆಎ-43 ಡಬ್ಲ್ಯೂ 8527 ರ ಬೈಕ್ನಲ್ಲಿ ಮಗ ವಿಶ್ವಾಸ್ನನ್ನು
ಕೂರಿಸಿಕೊಂಡು ಹಾಸನದ ಕೆಐಎಡಿಬಿ ಏರಿಯಾ ಗೋ ಗೋ ಫ್ಯಾಕ್ಟರಿ ಎದುರು ಹಾಸನ-ಹೊಳೆನರಸೀಪುರ
ರಸ್ತೆಯಲ್ಲಿ ಹೋಗುತ್ತಿದ್ದಾಗ ಬೈಕ್ ಚಾಲಕ ತನ್ನ ವಾಹವನ್ನು ನಿರ್ಲಕ್ಷ್ಯತೆಯಿಂದ ಓಡಿಸಿದ್ದರ
ಪರಿಣಾಮ ಬೈಕ್ ಸ್ಕಿಡ್ ಆಗಿ ಬೈಕ್ ಸಮೇತ ಕೆಳಕ್ಕೆ ಬಿದ್ದು, ತೀವ್ರ ಸ್ವರೂಪದ ರಕ್ತಗಾಯಗಳಾಗಿದ್ದು, ಚಿಕಿತ್ಸೆಗಾಗಿ ಹಾಸನ ಸಕರ್ಾರಿ ಆಸ್ಪತ್ರೆಗೆ ದಾಖಲಿಸಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ವೈದ್ಯರ ಸಲಹೆ ಮೇರೆಗೆ ಬೆಂಗಳೂರಿನ ನಿಮ್ಹಾನ್ಸ್
ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ಪುನ: ಹಾಸನ ಸಕರ್ಾರಿ ಆಸ್ಪತ್ರೆಗೆ
ದಾಖಲಿಸಿದ್ದು, ಶ್ರೀ ರವಿ ಬಿನ್ ರಾಜಯ್ಯ, 35 ವರ್ಷ, ಗಾಣಿಗರಹೊಸಹಳ್ಳಿ ಗ್ರಾಮ, ಶಾಂತಿಗ್ರಾಮ ಹೋಬಳಿ, ಹಾಸನ ತಾಲ್ಲೂಕು ರವರು ಚಿಕಿತ್ಸೆ
ಫಲಕಾರಿಯಾಗದೇ ದಿನಾಂಕ: 22-03-2018 ರಂದು ಮೃತಪಟ್ಟಿರುತ್ತಾರೆಂದು ಮೃತರ ತಂದೆ
ಶ್ರೀ ರಾಜಯ್ಯ, ರವರು ಕೊಟ್ಟ ದೂರಿನ ಮೇರೆಗೆ ಹಾಸನ
ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತೆ.
No comments:
Post a Comment